Dr. Zakir Naik is a Liar! (Kannada subtitles)

Video

October 8, 2015

ಡಾ ಝಕಿರ್ ಣೈಕ್ ಹೆಸರಿನ ಒಬ್ಬ ವ್ಯಕ್ತಿ ಇದ್ದಾರೆ, ಮತ್ತು ಅವರು ಅತ್ಯಂತ ಪ್ರಸಿದ್ಧ ಧರ್ಮ ಪ್ರತಿಪಾದಕರಲ್ಲಿ ಒಬ್ಬರಾಗಿದ್ದಾರೆ,

ಇಸ್ಲಾಂ ಧರ್ಮದ. ನಾನು ಡಾ ನಾಯಕ್ ನ ಚಾನೆಲ್ ಗೆ ಹೋದೆನು, ಮತ್ತು ನಾನು ಒಂದು ಕ್ಲಿಕ್ ಮಾಡಿದೆ ಅವರ ಅತ್ಯಂತ

ಜನಪ್ರಿಯ ವೀಡಿಯೊಗಳು, ಒಂದು ವಿರೋಧದ ಬಗ್ಗೆ ಪ್ರಶ್ನೆಗಳನ್ನು ಕೇಳುವ ಒಬ್ಬ ಯುವಕನ ಕುರಿತಾಗಿತ್ತು

ಕುರಾನಿನ. ಇದು ಒಂದು ವಿರೋಧವಾಗಿತ್ತು ಹಾಗೂ ನಾನು ನಂತರ ಕುರಾನಿನ ಮೂಲಕ ನೋಡಿ ಗಮನಿಸಿದೆ.

ನಾನು ನಿಮಗಾಗಿ ಕುರಾನಿನ ಒಂದೆರಡು ಅಧ್ಯಾಯಗಳ್ಳನ್ನು ಓದುತ್ತೇನೆ. ಕುರಾನಿನ ಸುರಾ , ಶ್ಲೋಕ

ಹೇಳುತ್ತದೆ, "ನಂಬುವವರು, ಯಹೂದಿ ನಂಬಿಕೆ , ಕ್ರೈಸ್ತರು, ಮತ್ತು ಷೆಬಿಯನ್ಸ್ ರನ್ನು ಯಾರು ಅನುಸರಿಸುತ್ತಾರೋ , ಯಾರು ಯಾರು ನಂಬುತ್ತಾರೋ

ದೇವರಲ್ಲಿ ಮತ್ತು ಕೊನೆಯ ದಿನದಲ್ಲಿ ಮತ್ತು ಯಾವುದು ಸರಿಯೋ ಅದನ್ನು ತಮ್ಮ ದೇವರಿಂದ ನೀಡಲಾಗುವುದು.

ಅವರು ಹೆದರುವ ಅಥವಾ ಮರುಗುವ ಹಾಗಿಲ್ಲ. "

ಆದ್ದರಿಂದ ಅವರ ಹೇಳಿಕೆ, "ಹೇ ,ನೀವು ಕ್ರಿಶ್ಚಿಯನ್ , ನೀವು ಶೆಬಿಯನ್, ನಿವು ಯಹೂದಿ ಆಗಿದ್ದರೆ - ಅಲ್ಲಿಯವರೆಗೆ

ನೀವು ದೇವರನ್ನು ನಂಬುತ್ತೀರಿ, ಒಳ್ಳೆಯ ಕೆಲಸ ಮಾಡಿ, ಮತ್ತು ಕೊನೆಯ ದಿನವನ್ನು ನಂಬುತ್ತೀರಿ, ನಿಮಗೆ ಯಾವ ಅವಷ್ಯಕತೆಯು ಇಲ್ಲ

ನಿರ್ಧಾರದ ದಿನದಂದು ಭಯ ಪಡುವ, "ಆದರೆ ನಂತರ, ಸುರ , ಶ್ಲೋಕ ೮೫ ರಲ್ಲಿ, ಅದು ಹೇಳುತ್ತದೆ, "ಅವರು ಧರ್ಮವನ್ನು ಅನುಸರಿಸುತ್ತಾರೆ

ಇಸ್ಲಾಂ ಧರ್ಮ ಹೊರತು ಪಡಿಸಿ, ಇದು ಅವರನ್ನು ಉಳಿಸುವುದಿಲ್ಲ, ಮತ್ತು ಪ್ರಪಂಚದಲ್ಲಿ ಬರಲು ಅವರು ಖಂಡಿತವಾಗಿ ಮಧ್ಯದವರಾಗಿರುತ್ತಾರೆ

ಕಳೆದುಕೊಳ್ಳುವವರಲ್ಲಿ. "ಮತ್ತು ನಂತರ, ಸುರ , ಶ್ಲೋಕ ೬೯ ರಲ್ಲಿ, ಅದು ಹೇಳುತ್ತದೆ, "ನಂಬುವವರು, ಯಾರು ಅನುಸರಿಸುತ್ತಾರೋ

ಯಹೂದಿ ನಂಬಿಕೆ, ಶೆಬಿಯನ್ಸ್, ಮತ್ತು ಕ್ರಿಶ್ಚಿಯನ್ ಯಾರು ಯಾರು ದೇವರನ್ನು ನಂಬುತ್ತಾರೋ ಮತ್ತು ಕೊನೆಯ ದಿನದಲ್ಲಿ ಮತ್ತು ಮಾಡುತ್ತದೆ

ಯಾವುದು ಸರಿಯೋ ಅದಕ್ಕೆ ಭಯ ಅಥವಾ ಮರುಗ ಬೇಕಿಲ್ಲ"

ಆದ್ದರಿಂದ, ಇದು ಯಾವುದು? ಒಂದೆರಡು ಸ್ಥಳಗಳಲ್ಲಿ ಅದರ ಹೇಳಿಕೆ ನೀವು ಕ್ರಿಶ್ಚಿಯನ್ ಆಗಿದ್ದರೆ, ನೀವು

ಯಹೂದಿ, ನೀವು ಶೆಬಿಯನ್ ಆಗಿದ್ದರೆ, ಎಲ್ಲಿಯ ವರೆಗೆ ನೀವು ದೇವರನ್ನು ನಂಬುತ್ತಿರೋ, ಯಾವುದು ಸರಿ ಅದ್ದನ್ನು ಮಾಡಿ, ಮತ್ತು ನಂಬಿ

ಕೊನೆಯ ದಿನದಲ್ಲಿ, ನೀವು ಚೆನ್ನಾಗಿರುತ್ತೀರಿ. "ಇತರ ಸ್ಥಳಗಳು ಹೇಳುತ್ತಿವೆ, "ನೋಡಿ, ನೀವು ನಂಬದಿದ್ದರೆ

ಪ್ರವಾದಿ ಮುಹಮ್ಮದ್ ರನ್ನು, ನೀವು ಇಸ್ಲಾಂ ಧರ್ಮ ವನ್ನು ಹೊರತುಪಡಿಸಿ ಯಾವುದೇ ಧರ್ಮವನ್ನು ಅನುಸರಿಸಿದರೆ, ನೀವು ಕಳಂಕಿತರಾಗುತ್ತೀರಿ. "

ಆದ್ದರಿಂದ ಡಾ ನಾಯಕ್ ಈ ಪ್ರಶ್ನೆಯನ್ನು ಎದುರಿಸಬೇಕಾಯಿತು, ಮತ್ತು ಮೂಲತಃ ಅವರು ಕೇವಲ ಒಂದು ಸಂಪೂರ್ಣ ಸುಳ್ಳು ಹೇಳುತ್ತಾರೆ.

ಅವರು ಕುರಾನಿನ ಒಂದು ಗಲಭೆಯ ವಿವಾದವನ್ನು ಎದುರಿಸ ಬೇಕಾಯಿತು, ಅದು ಸುಳ್ಳಿನ ಒಂದು ಪುಸ್ತಕ, ಆದ್ದರಿಂದ

ಅವರು ಕೇವಲ ಒಂದು ಧೈರ್ಯ ಮುಖದ ಸುಳ್ಳು ಹೇಳಿದರು, ಇಲ್ಲಿದೆ ಅವರು ಯುವಕನಿಗೆ ಏನು ಹೇಳಿದರೆಂದು:

ಡಾ ಝಕಿರ್ ಣೈಕ್: ಅವರು ಕುರಾನಿನ ಶ್ಲೋಕವನ್ನು ಒತ್ತಿ ಹೇಳುತ್ತಿದ್ದಾರೆ, ಸುರಾ ಅಲ್ ಬಕರಾಹ್ ಅಧ್ಯಾಯ ೨ ಶ್ಲೋಕ ೬೨,

ಯಾರು ಅಲ್ಲಾನನ್ನು ನಂಬುತ್ತಾರೋ ಮತ್ತು ಕೊನೆಯ ದಿನವನ್ನು ನಂಬುತ್ತಾರೋ, ಯಾವೊಂದನ್ನು ಲೆಕ್ಕಿಸದೆ

ಅವರು, ಯಹೂದಿಗಳು ಅಥವಾ ಕ್ರಿಶ್ಚಿಯನ್ನರು ಅಥವಾ ಶೆಬಿಯನ್ಸ್, ಅವರಿಗೆ ಯಾವ ಭಯವು ಬೇಡ, ಮತ್ತು ಅವರು ತಮ್ಮ

ಪ್ರತಿಫಲವನ್ನು. ಇದೇ ವಿಷಯ ಸುರಾ ಅಧ್ಯಾಯ ೫ ರಲ್ಲಿ ಪುನರಾವರ್ತನೆಯಾಗಿದೆ. ಸಹೋದರನು ಇಲ್ಲೇಕೆ ಎಂದು ಕೇಳುತ್ತಿದ್ದಾನೆ

ಇದು ಪ್ರವಾದಿಯ ನಂಬಿಕೆಯನ್ನು ಉಲ್ಲೆಖಿಸುವುದಿಲ್ಲ. ನೀವು ಇದರ ಬಹಿರಂಗ ಸಂದರ್ಭವನ್ನು ಓದಿದರೆ,

ಸಹೋದರ, ಏನಾಯಿತು, ಜನರು ಪ್ರವಾದಿಯ ಬಳಿಗೆ ಬಂದು ಮತ್ತು ಹೇಳಿದರು, ನಾವು ಯಹೂದಿಗಳು, ನಾವು

ಎಂದು ಕ್ರೈಸ್ತರು, ನಾವು ಶೆಬಿಯನ್ಸ್ ಎಂದು - ದೇವರು ನಮ್ಮನ್ನು ಕ್ಷಮಿಸ ಬಹುದೇ? ಆ ಸಂದರ್ಭದಲ್ಲಿ ಉತ್ತರವಾಗಿ

ನೀಡಲಾದ, ಅದು ಎಲ್ಲಿಯವರೆಗೆ ನೀವು ಅಲ್ಲ ಮತ್ತು ಕೊನೆಯ ದಿನವನ್ನು ನಂಬುತ್ತಿರೋ, ಯಾವೊಂದನ್ನು ಲೆಕ್ಕಿಸದೆ

ಹಿಂದೆ ನೀವು ಯಹೂದಿ ಎಂದು, ಅಥವಾ ಕ್ರಿಶ್ಚಿಯನ್ನರು ಅಥವಾ ಶೆಬಿಯನ್, ನಿಮಗೆ ಪ್ರತಿಫಲ ಸಿಗುತ್ತದೆ. ಅದು

ಇಂದು ವ್ಯಕ್ತಿಯು ತಾನು ಕ್ರಿಶ್ಚಿಯನ್ ಎಂದು ಹೇಳುವ ಅರ್ಥವಲ್ಲ, ಮತ್ತು ಯಾರು ಜೀಸಸ್ ನನ್ನು ನಂಬುತ್ತಾರೋ

ದೇವರೆಂದು, ಅವನು ಜನ್ನಾ (ಸ್ವರ್ಗ) ಕ್ಕೆ ಹೋಗುತ್ತಾನೆ. ಇಲ್ಲ, ಇದು ಎಂದು ಅರ್ಥವಲ್ಲ.

ವ್ಯಕ್ತಿ: ಇಲ್ಲ, ನನ್ನ ಬೆಂಬಲಕ್ಕೆ ಖುರಾನಿನ ೨ ಶ್ಲೋಕಗಳ್ಳನ್ನು ಹೊಂದಿದ್ದೆನೆ, ಅದು ನೀವು ಒಬ್ಬ ದೇವರನ್ನು ನಂಬಿದರೆ, ನೀವು ಮಾಡುತ್ತೀರಿ

ಒಳ್ಳೆಯ ಕೆಲಸಗಳನ್ನು, ಮತ್ತು ನೀವು ಕೊನೆಯ ದಿನವನ್ನು ನಂಬುತ್ತೀರಿ, ನೀವು ಆ ದಿನ ಯಾವ ಭಯವನ್ನು ಪಡಬೇಕಾಗಿಲ್ಲ.

ಡಾ ಝಕಿರ್ ಣೈಕ್: ೨ ಶ್ಲೋಕಗಳು, ಆದರೆ ಶ್ಲೋಕಗಳ ಸಂದರ್ಭಗಳೇನು?

ವ್ಯಕ್ತಿ: ಹೌದು, ಅದು ನನಗೆ ಗೊತ್ತಿಲ್ಲ.

ಡಾ ಝಕಿರ್ ಣೈಕ್: ಪದ್ಯದ ಸನ್ನಿವೇಶವೂ ಜನರು ಪ್ರವಾದಿ ಮೊಹಮ್ಮದ್ ಹತ್ತಿರ ಬಂದಾಗ(ಶಾಂತಿ

ಅವನ ಮೇಲೆ ಇರಲಿ ಎಂದು), ಮತ್ತು ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಬಯಸುತ್ತಿದ್ದರು, ಅದು, "ಹಿಂದೆ ನಾವು ಯಹೂದಿಗಳೆಂದು, ನಾವು ಕ್ರಿಶ್ಚಿಯನ್ನರೆಂದು ..."

ನಂತರ ಶ್ಲೋಕಗಳು ಹೇಳುತ್ತವೆ ... ಸನ್ನಿವೇಷವು ಮುಖ್ಯ.

ಅದು ಕೇವಲ ಒಂದು ಸಂಪೂರ್ಣ ಸುಳ್ಳು. ಡಾ ನಾಯಕ್ ಮಾತನಾಡುತ್ತಿರುವ ಯುವಕನಿಗೆ ತಿಳಿದಿರಲಿಲ್ಲ

ಆ ಶ್ಲೋಕಗಳ ಸಂದರ್ಭದಲ್ಲಿ, ಆದರೆ ನನಗೂ ಆ ಸಂದರ್ಭ ಗೊತ್ತು ಏಕೆಂದರೆ ಅದರ ಒಂದು ನಕಲನ್ನು ಹಿಡಿದುಕೊಂಡಿದ್ದೆನೆ

ಕುರಾನ್ ನನ್ನ ಕೈಯಲ್ಲಿ , ಮತ್ತು ಕ್ರೈಸ್ತರ ಬಗ್ಗೆ ಆ ಎರಡೂ ಉಲ್ಲೇಖಗಳನ್ನು ನೀವು ನೋಡಬಹುದು,

ಯಹೂದಿಗಳು, ಮತ್ತು ಶೆಬಿಯನ್ ಗಳು, ಅಂತಹ ಸನ್ನಿವೇಶ ಇರುವುದಿಲ್ಲ. "ಸಂದರ್ಭ" ಎನ್ನುವ ಪದ ಯಾವುದು ಸರಿ ಬರುತ್ತದೋ ಹಾಗಿರಬಹುದು

ಮೊದಲು ಅಥವಾ ನಂತರ ಏನು ಸರಿ ಬರುತ್ತದೆ. ನೀವು ಇವುಗಳ್ಳನ್ನು ನೋಡಬಹುದು ಮತ್ತು ಯಾವುದು ಈ ವಿಷಯ ದಂತೆ ಇಲ್ಲ

ಈ ಜನರು ಅವರ ಹತ್ತಿರ ಬಂದು ಮತ್ತು ತಮ್ಮ ಹಿಂದಿನ ಸದಸ್ಯತ್ವದ ಬಗ್ಗೆ ವಿಚಾರಿಸಿದರು. ಅದು

ಕೇವಲ ಒಂದು ಸಂಪೂರ್ಣ ಸುಳ್ಳು, ಆದರೆ ಡಾ ನಾಯಕ್ ಜನರ ಕುರಾನಿನ ಅಜ್ಞಾನದ ಮೇಲೆ ಅವಲಂಭಿಸಿದ್ದಾರೆ. ಅವರು ಪಡೆಯುತ್ತಾರೆ

ಅಲ್ಲಿರುವ ಎಲ್ಲಾ ಮುಸ್ಲ್ಮಾನರಿಂದ ಒಂದು ದೊಡ್ಡ ಸುತ್ತಿನ ಚಪ್ಪಾಳೆ, ಆದರೆ ಅಂತಹ ಸನ್ನಿವೇಶ ಇರುವುದಿಲ್ಲ.

ಅಲ್ಲದೆ, ಇದು ಈ ಜನರು ಕ್ರೈಸ್ತರು ಎಂದು ಹೇಳಲಿಲ್ಲ. ಇದು ಸ್ಪಷ್ಟವಾಗಿ ಹೇಳುತ್ತದ್ದೆ "ಅವರು

ಯಾರು ಯಹೂದಿ ನಂಬಿಕೆಯನ್ನು ಅನುಸರಿಸುತ್ತಾರೆ", ವರ್ತಮಾನದಲ್ಲಿ, ಕ್ರೈಸ್ತರು ಮತ್ತು ಶೆಬಿಯನ್ ಗಳು, ಯಾರು ಯಾರು ನಂಬುತ್ತಾರೋ

ದೇವರಲ್ಲಿ ಮತ್ತು ಕೊನೆಯ ದಿನದಲ್ಲಿ ಮತ್ತು ಯವುದು ಸರಿಯೋ ಅದನ್ನು ತಮ್ಮ ದೇವರಿಂದ ನೀಡಲಾಗುವುದು. ಅವರು

ಏನೂ ಭಯ ಅಥವಾ ವಿಷಾದ ಪಡಬೇಕಾಗಿಲ್ಲ. "ಇದು ಅವರು ಯಹೂದಿಗಳು ಎಂದು ,ಕ್ರೈಸ್ತರು ಎಂದು ಹೇಳಲಿಲ್ಲ.

ಅದು ಒಂದು ಧೈರ್ಯ ಮುಖದ ಸುಳ್ಳು, ಮತ್ತು ಡಾ ನಾಯ್ಕ್ ಒಬ್ಬ ಸುಳ್ಳುಗಾರ . ಈ ಪುಸ್ತಕ ಸುಳ್ಳುಗಳಿಂದ ತುಂಬಿದೆ, ಅದು

ಕುರಾನ್, ಆದ್ದರಿಂದ ನಿಸ್ಸಂಶಯವಾಗಿ ಸುಳ್ಳು ತುಂಬಿದ ಪುಸ್ತಕವನ್ನು ರಕ್ಷಿಸಲು, ನೀವು ಸುಳ್ಳು ಹೇಳಲೇ ಬೇಕಾಗುತ್ತದೆ, ಮತ್ತು

ನಾನು ಪ್ರದರ್ಶನ ಮಾಡಿದಂತೆ ಸುಮಾರು ಅದನ್ನೆ ಡಾ ನಾಯಕ್ ಮಾಡುತ್ತಾ ಹೋಗುತ್ತಿದ್ದಾರೆ.

ನಿಮಗಾಗಿ ಇದನ್ನು ಕುರಾನಿನೊಳಗೆ ನೋಡಿ ಮತ್ತು ಒಂದು ವೇಳೆ ಅವರು ಮಾತನಾಡಿದ ಸನ್ನಿವೇಶಗಳ ಬಗ್ಗೆ ಇವೆಯಾ ನೋಡಿ.

ಇದು ಅಲ್ಲವೇ. ಇಲ್ಲಿ ಇದು ಸತ್ಯ ಅಲ್ಲವೇ, ಪವಿತ್ರ ಬೈಬಲ್, ಯೇಸು ಕ್ರಿಸ್ತನ ದಾರಿ, ಸತ್ಯ

ಮತ್ತು ಜೀವನ. ಯಾರೂ ತಂದೆಯ ಬಳಿ ಬರುವುದಿಲ್ಲ, ಅವನನ್ನು ಹೊರತುಪಡಿಸಿ.

 

 

 

mouseover